Skip to playerSkip to main contentSkip to footer
  • yesterday
ಬಿಕ್ಲ ಶಿವನ ಕೊಲೆ ಕೇಸ್​​ ದಿನಕ್ಕೊಂದು ಟ್ವಿಸ್ಟ್​​ ಪಡೆದುಕೊಳ್ತಿದೆ.. ಮೊದಲೇ ಪೊಲೀಸರು ಶಾಸಕ ಭೈರತಿ ಬಸವರಾಜು ರವರ ಹೆಸರನ್ನ  FIRನಲ್ಲಿ ಸೇರಿಸಿ ಕೆಸ್​​ ಹೈಪ್​ ಪಡೆಯುವಂತೆ ಮಾಡಿದ್ರು... ಇವತ್ತು ಮೂವರು ಮಂದಿಯನ್ನ ವಶಕ್ಕೆ ಪಡೆಯೋ ಮೂಲಕ ಈ ಪ್ರಕರಣ ಒಂದು ಹೈ ಪ್ರೊಫೈಲ್​​ ಕೇಸ್​​ನಂತೆ ಕಾಣುವಂತೆ ಮಾಡಿದ್ದಾರೆ.

Category

🗞
News

Recommended