ಆಯುಧ ಪೂಜೆ ದಿನ ಮದುವೆ,ಯುಗಾದಿಗೆ ತಿಥಿ: ಶಂಕ್ರಣ್ಣನ ಬದುಕಲ್ಲಿ ನಡೆದಿದ್ದೇನು? | Oneindia Kannada
  • 2 years ago
ಇನ್ನೇನು ವೃದ್ಯಾಪ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿ 24 ವರ್ಷದ ಯುವತಿ ಜತೆ ಮದುವೆಯಾಗಿ ಸುದ್ದಿಯಾಗಿದ್ದ ಹುಲಿಯೂರು ದುರ್ಗ ಶಂಕರಣ್ಣ ತಾನೇ ನೆಟ್ಟು ಬೆಳೆಸಿದ್ದ ಹಲಸಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಹಿಂದಿನ ಅಸಲಿ ಸತ್ಯ ಇಲ್ಲಿದೆ.

Why 45 Year Old Shankaranna who married 25 year old girl he lost his life in Tumakuru. Here is the Inside story.
Recommended