ವಿಧಾನಸೌಧದಲ್ಲಿ ಅರಿಸಿನ ಕುಂಕುಮ ಬಳಸದೆ ಆಯುಧ ಪೂಜೆ!? CM ಸಿದ್ದರಾಮಯ್ಯ ಕಾರಣ ಏನು?
  • 6 months ago
ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ ಎಂದು ಸರ್ಕಾರ ಹೊರಡಿಸಿರುವ ಆದೇಶಕ್ಕೆ ಸಂಬಂಧಿಸಿದಂತೆ ಹಲವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಷಯ ವಿವಾದಾತ್ಮಕವಾಗಿ ಪರಿಣಮಿಸುತ್ತದೆ ಎಂಬ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆಯನ್ನು ನೀಡಿದ್ದಾರೆ.

#AyudhaPuje #CMSiddaramaiah #VijayaDashami #MKStalin #UdayanidhiStalin #KarnatakaGovernment, #TamilNadu #HinduCulture #VidhanaSoudha #Kumkuma #Arisina #Hindu #MPTejasviSurya
~HT.188~ED.32~PR.28~
Recommended