ಮಾತಿಗೆ ತಪ್ಪಿ ಸಮ್ಮಿಶ್ರ ಸರ್ಕಾರ ಬಿಟ್ಟು ಬಿಜೆಪಿ ಸೇರಿದ ಇಬ್ಬರು ಪಕ್ಷೇತರ ಶಾಸಕರು | Oneindia Kannada

  • 5 years ago
ಸಮ್ಮಿಶ್ರ ಸರಕಾರಕ್ಕೆ ಸರಿಯಾಗಿ ಕೈಕೊಟ್ಟವರು ಇಬ್ಬರು ಪಕ್ಷೇತರ ಶಾಸಕರು. ತಮ್ಮನ್ನು ತಾವು ಜೋಡೆತ್ತುಗಳು ಎಂದು ಕರೆದುಕೊಂಡಿದ್ದ, ಇಬ್ಬರೂ, ತಮ್ಮ ಮಾಲೀಕನಿಗೆ (ಸಮ್ಮಿಶ್ರ ಸರಕಾರ) ನಿಯತ್ತು ತೋರಿಸದೇ ಬೇಲಿ ಹಾರಿದ್ದಾರೆ.

Two independent MLAs (R Shankar and H Nagesh) shifted their faith to BJP, resigned from MLA and joined camp in Mumbai.

Recommended