ಸಾಲಕ್ಕಾಗಿ ವ್ಯಕ್ತಿಯನ್ನೇ ಒತ್ತೆ ಇಟ್ಟುಕೊಂಡ್ರು. ಪ್ರಶ್ನೆ ಮಾಡಿದ್ದಕ್ಕೆ ಧಮ್ಕಿ ಹಾಕಿದ್ರು. ವಿಜಯಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆ. 31 ಲಕ್ಷ ಪಡೆದಿದ್ದ ಉದಯ್ ಕುಮಾರ್. ನಿವೃತ್ತ ಶಿಕ್ಷಕನಿಂದ ಶಿಕ್ಷಕನಿಗೆ ಸಾಲ.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates