Skip to playerSkip to main contentSkip to footer
  • today
ಕಾದಿದೆ.. ಕಾಂಗ್ರೆಸ್​​ನೊಳಗೆ ಕ್ಷಿಪ್ರಕ್ರಾಂತಿ ಕಾದು ಕೂತಿದೆ.. ಮಹಾ ಬದಲಾವಣೆಯ ಮುನ್ಸೂಚನೆಯನ್ನ ಕೈ ನಾಯಕರೇ ಕೊಟ್ಟಿದ್ದಾರೆ.. ಅದ್ರಲ್ಲಿಯೂ ಸಿದ್ದು ಕೋಟೆಯಿಂದಲೇ ಸಿಡಿದಿದೆ ಆ ಸೆಪ್ಟೆಂಬರ್ ಕ್ರಾಂತಿ ರಹಸ್ಯ..!  ಹಾಗಿದ್ರೆ ಇನ್ನೆರಡು ತಿಂಗಳಲ್ಲಿ ಏನಾಗುತ್ತೆ..? ಇದರ ಮಧ್ಯೆಯೇ ಹೊರಬಿದ್ದಿರೋ ಆ ಪವರ್ ಸೆಂಟರ್​ ಸಿಕ್ರೇಟ್ ಏನು..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಕ್ಷಿಪ್ರಕ್ರಾಂತಿ.. ಮಹಾ ಮುಹೂರ್ತ 
 

Category

🗞
News

Recommended