ಲಂಕಾ ವಿರುದ್ಧ ಚನ್ನಾಗಿ ಆಡಿದ್ರೂ ಶ್ರೇಯಸ್ ಗೆ ಎದುರಾಯ್ತು ಮತ್ತದೇ ಪ್ರಶ್ನೆ! ತಾಳ್ಮೆ ಕಳೆದುಕೊಂಡ ಅಯ್ಯರ್

  • 7 months ago
:ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯ ಮುಗಿದ ಬಳಿಕ ಶ್ರೇಯಸ್ ಅಯ್ಯರ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಇಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗೆ ಉತ್ತರಿಸುವಾಗ ಅಯ್ಯರ್ ಕೋಪಗೊಂಡ ಘಟನೆ ನಡೆದಿದೆ.

#IndiaVsSriLanka #IndvsSL #MumbaiwankhedeStadium #ViratKohli #ShubmanGill #ShreyasIyer #ODIWorldcup2023

~HT.188~ED.31~PR.28~

Recommended