ಹೊಸ ಐಡಿಯಾದೊಂದಿಗೆ ಯಡಿಯೂರಪ್ಪನ ಮುಂದೆ ಮತ್ತೆ ಬಂದ ಚಿತ್ರದುರ್ಗದ ರೈತ ಮಹಿಳೆ | Chitradurga | Onion

  • 4 years ago
ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದ ಚಿತ್ರದುರ್ಗದ ರೈತ ಮಹಿಳೆ ಮತ್ತೊಂದು ಹೊಸ ಐಡಿಯಾದೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.