Ambareesh : ವಿಷ್ಣುವರ್ಧನ್ ಸ್ನೇಹಕ್ಕಾಗಿ ಅಂಬರೀಷ್ ಅಂತ್ಯಸಂಸ್ಕಾರದ ವಿಧಿವಿಧಾನ ಬದಲಾಯ್ತಾ? | Oneindia Kannada

  • 5 years ago
The rebel star of Kannada film industry and former Union minister Ambareesh was cremated with full state honors at the Kanteerava Studios on Monday evening.

ಮಂಡ್ಯದ ಮಳವಳ್ಳಿ ಹುಚ್ಚೇಗೌಡ ಅಮರ್ ನಾಥ್ ಮೂಲತಃ ಒಕ್ಕಲಿಗರು. ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಅವರ ಸಂಪೂರ್ಣ ಅಂತ್ಯಕ್ರಿಯೆ ನಡೆದಿದ್ಯಾ ಎಂಬ ಕುತೂಹಲ ಈಗ ಕಾಡುತ್ತಿದೆ. ಯಾಕಂದ್ರೆ, ಬ್ರಾಹ್ಮಣ ಪದ್ದತಿಯನ್ನ ಹೋಲುವಂತೆ ಅಂತಿಮ ಸಂಸ್ಕಾರ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

Recommended