Ambareesh, Kannada Actor Demise : ಮಂಡ್ಯ ಬಸ್ ಅಪಘಾತದಿಂದ ನೋಡು ಜೀವ ಬಿಟ್ರಾ ಅಂಬರೀಶ್? | FILMIBEAT KANNADA
  • 5 years ago
Ambareesh Passed away today in Vikram hospital. His close aid said that, he was upset about Mandya bus accident which happen today.

ನಟ, ರಾಜಕಾರಣಿ ಕನ್ನಡ ಸಿನಿ ಮನಸ್ಸುಗಳ ಹೃದಯ ಸಾಮ್ರಾಟಾ ಅಂಬರೀಶ್ ಇನ್ನಿಲ್ಲ. ಬರ ಸಿಡಿಲಿನಂತೆ ಸುದ್ದಿ ಅಪ್ಪಳಿಸಿದೆ. ಸಂಜೆಯಷ್ಟೆ ಮಂಡ್ಯದ ಅಪಘಾತ ಸುದ್ದಿ ಕೇಳಿ ವಿಲ ವಿಲ ಒದ್ದಾಡಿದ್ದ ಅಂಬರೀಶ್ ಅದೇ ನೋವಿನಲ್ಲಿ ಪ್ರಾಣ ತ್ಯಜಿಸಿದ್ದಾರೆ ಎನ್ನುತ್ತಿದ್ದಾರೆ ಅವರ ಆಪ್ತರು.
Recommended