KCC Cricket 2018: ಕೆಸಿಸಿಗೆ ದರ್ಶನ್ ಬಾರದೆ ಇರುವುದಕ್ಕೆ ಕಿಚ್ಚ ಹೇಳಿದ್ದೇನು..? | Filmibeat Kannada
  • 6 years ago
Darshan is not participating in KCC Cricket season 2. Kiccha Sudeep has given clarification about this.


ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಆಟಕ್ಕೆ ದರ್ಶನ್ ಯಾಕೆ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ. ಇನ್ನು ಈ ಬಾರಿಯ ಸೀಸನ್‌ನಲ್ಲಿ ಯಶ್, ಪುನೀತ್ ರಾಜ್‌ಕುಮಾರ್, ಉಪೇಂದ್ರ, ಗಣೇಶ್, ಶಿವರಾಜ್‌ಕುಮಾರ್ , ಸುದೀಪ್ ಪಂದ್ಯಗಳು ಆಡಲಿವೆ.
Recommended