ಸಿದ್ದರಾಮಯ್ಯನವರನ್ನ ಛೇಡಿಸಿದ ಬಿಜೆಪಿ ನಾಯಕ ಆರ್ ಅಶೋಕ್ | Oneindia Kannada

  • 6 years ago
Finally cat is out of the bag! siddaramaiah has confirmed contesting from Badami as well. When the Govt is involved in corruption & caste politics rather than development activities, it is obvious that your own people (Chamundeshwari) will ditch you & look for suitable leader, says R Ashoka.


"ಅಂತೂ ಇಂತೂ ಸತ್ಯ ಸಂಗತಿ ಹೊರಬಿದ್ದಿದೆ!" ಇದು ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಪ್ರತಿಕ್ರಿಯೆ. ಚಾಮುಂಡೇಶ್ವರಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಸಿದ್ದರಾಮಯ್ಯ ಅವರು ಬಾಗಲಕೋಟೆಯ ಬಾದಾಮಿಯಿಂದಲೂ ಸ್ಪರ್ಧಿಸುವ ಬಗ್ಗೆ ಹಾರಿಕೆಯ ಉತ್ತರ ನೀಡುತ್ತಲೇ ಬಂದಿದ್ದಾರೆ. ಆದರೆ, ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಸಿದ್ದರಾಮಯ್ಯನವರೇ ಸ್ಪಷ್ಟ ಸೂಚನೆ ನೀಡುತ್ತಿರುವುದರಿಂದ ಅಶೋಕ್ ಈರೀತಿ ಪ್ರತಿಕ್ರಿಯಿಸಿದ್ದಾರೆ.

Recommended