Skip to playerSkip to main contentSkip to footer
  • 5 days ago
ದರ್ಶನ್ ಌಂಡ್ ಗ್ಯಾಂಗ್​​ನ ಬೇಲ್ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್​ಗೆ ಹಲವು ಹಿನ್ನಡೆ ಆಗಿವೆ. ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಮೋಜು-ಮಸ್ತಿ ಸುಪ್ರೀಂ ಗಮನಕ್ಕೆ ಬಂದಿದೆ. ಮತ್ತೊಂದು ಕಡೆಗೆ ಪವಿತ್ರಾ ಗೌಡ ಪರ ವಕೀಲರು ಪವಿತ್ರಾನ ಬಚಾವ್ ಮಾಡ್ಲಿಕ್ಕೆ ದರ್ಶನ್​ನ ಸಿಲುಕಿಸುವಂತೆ ಕಾಣ್ತಾ ಇದೆ.

Category

🗞
News

Recommended