Skip to playerSkip to main contentSkip to footer
  • 2 days ago
ಒಂದು ವರ್ಷ ಕಳೆದೇ ಹೊಯ್ತು.. ರೇಣುಕಾಸ್ವಾಮಿ ಬರ್ಬರವಾಗಿ ಕೊಲೆಯಾಗಿ,.. ಇವತ್ತಿಗೂ ಆ ಕುಟುಂಬ ನ್ಯಾಯಕ್ಕಾಗಿ ಅಂಗಲಾಚ್ತಿದೆ.. ಇತ್ತ ಆರೋಪಿ ದರ್ಶನ್​​ ನಾಲಕ್ಕು ತಿಂಗಳು ಜೈಲಲ್ಲಿದ್ದು ಹೊರಗೆ ಬಂದಿದ್ದಾನೆ.. 9 ತಿಂಗಳು ಆರಾಮಾಗಿ ಓಡಾಡಿಕೊಂಡಿದ್ದಾನೆ.. ವಿದೇಶಕ್ಕೂ ಹಾರಿದ್ದಾನೆ.. ಆದ್ರೆ ಈಗ ಮತ್ತೆ ಡಿಗ್ಯಾಂಗ್​ಗೆ ನಡುಕ ಶುರುವಾಗಿದೆ.. 

Category

🗞
News

Recommended