Lingayat community ಸಿದ್ದರಾಮಯ್ಯನವರು ಶಾಮನೂರು ಶಿವಶಂಕರಪ್ಪರನ್ನು ಕರೆದು ಮಾತಾಡಲಿ, ಅಧಿಕಾರಿಗಳಿಗೆ ನ್ಯಾಯ ಸಿಗಲಿ
  • 7 months ago
ಸಿ.ಎಂ, ಡಿ.ಸಿ.ಎಂ ಯಾವುದೂ  ಲಿಂಗಾಯತರಿಗೆ  ಇಲ್ಲ ಅಧಿಕಾರಿಗಳಲ್ಲೂ ಕಡೆಗಣನೆ ಲಿಂಗಾಯತರಿಗೆ ಪ್ರಮುಖ ಸ್ಥಾನ ಇಲ್ಲ ಸಿಡಿದಿದ್ದ ಶಾಮನೂರುಗೆ ಸ್ವಾಮೀಜಿ ಬೆಂಬಲ‌.
ಲಿಂಗಾಯತ ಕಡೆಗಣನೆ ಬಗ್ಗೆ ದೂರು ಬಂದಿದೆ ಸ್ವಾಮೀಜಿಯಾಗಿ ಹಸ್ತಕ್ಷೇಪ ಮಾಡಲ್ಲ. ಸಿದ್ದರಾಮಯ್ಯನವರು ಶಾಮನೂರು ಶಿವಶಂಕರಪ್ಪರನ್ನು ಕರೆದು ಮಾತಾಡಲಿ, ಧಕ್ಷ ಅಧಿಕಾರಿಗಳಿಗೆ ನ್ಯಾಯ ಸಿಗಲಿ

#CMSiddaramaiah #BJP  #Siddaramaiah #Congress  #SoniaGandhi
#LIngayat #DCM #CM
#NDA #Bharat #Davanagere #SSMallikarjun #PrabhaMallikarjun
#ShamanurShivashankarappa
#JayamrityunjayaShree #Veerashaivahasabha #Basavanna

~HT.188~ED.32~PR.29~
Recommended