ಸೌಜನ್ಯ ಪ್ರಕರಣಕ್ಕೆ ನನ್ನ ಬೆಂಬಲ ಇದೆ ಆದ್ರೆ ಧರ್ಮಸ್ಥಳಕ್ಕೆ ಹೋಗಲ್ಲ ಅಂತ ಹೇಳಿಲ್ಲ! ನಟ ವಿನೋದ್ ಪ್ರಭಾಕರ್
  • 8 months ago
ಸೌಜನ್ಯಾ ಸಾವಿಗೆ ನ್ಯಾಯ ಸಿಗೋ ತನಕ ಧರ್ಮಸ್ಥಳಕ್ಕೆ ಬರೋದಿಲ್ಲ ಅಂತ ನಾನು ಪೋಸ್ಟ್ ಮಾಡಿಲ್ಲ. ಯಾರೋ ನನ್ನ ಹೆಸರು ಕೆಡಿಸಲು ಹೀಗೆ ಮಾಡಿದ್ದಾರೆ ಅಂತ ನಟ ವಿನೋದ್ ಪ್ರಭಾಕರ್ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

#Vinodprabhakar #SowjanyaCase #Dharmasthala #DharmasthalamanjunathaSwamy #VeerendraHegde #Sowjanyamother #Ujire
~HT.36~ED.28~ED.32~
Recommended