Karnataka Flood : ಪ್ರವಾಹ ಪರಿಸ್ಥಿತಿ ಹಿನ್ನೆಲೆ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಎಎಪಿ ಸಲಹೆಗಳು
  • 5 years ago
Karnataka Floods: B S Yeddyurappa Govt gets suggestions from Aam Aadmi Party. AAP Karnataka give suggestions to Karnataka government on floods and natural calamity control.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೆರೆ ಸಂತ್ರಸ್ತರ ನೆರವಿಗಾಗಿ ಈಗಾಗಲೇ ಕೆಲಸಮಾಡುತ್ತಿದ್ದು, ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಸಿದ್ಧರಿದ್ದಾರೆ. ಸರ್ಕಾರವು ಎಎಪಿ ಕಾರ್ಯಕರ್ತರನ್ನೂ ಹಾಗೂ ಪ್ರವಾಹಕ್ಕೊಳಗಾದವರಿಗೆ ನೆರವು ನೀಡುತ್ತಿರುವ ಹಲವು ಸಂಘಟನೆಗಳನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಮೋಹನ್ ದಾಸರಿ ಹೇಳಿದ್ದಾರೆ.
Recommended