ಕಡೂರು ಕ್ಷೇತ್ರದ ಮತದಾರರಿಗೆ ವೈ ಎಸ್ ವಿ ದತ್ತಾರವರ ಭಾವುಕ ಪತ್ರ | Oneindia Kannada

  • 6 years ago
YSV Datta is a JDS leader who was the MLA of Kaduru constituency of Chikkamagaluru district. In Karnataka assembly elections 2018, he was defeated by BJP's Belli prakash. Here is an emotional letter he wrote to his voters of Kaduru constituency.

ವೈಎಸ್ ವಿ ದತ್ತ ಎಂದೇ ಪ್ರಸಿದ್ಧರಾದ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಜೆಡಿ ಎಸ್ ನ ಕಟ್ಟಾಳು ಮತ್ತು ಅಪ್ರತಿಮ ಸಂಸದೀಯ ಪಟು. ಈ ಬಾರಿ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದಿಂದ ಬಿಜೆಪಿಯ ಬೆಳ್ಳಿಪ್ರಕಾಶ್ ಅವರ ವಿರುದ್ಧ ಅಚ್ಚರಿಯ ಸೋಲುಕಂಡಿದ್ದಾರೆ. ಸದ್ಯಕ್ಕೆ ಒಂದರ್ಥದಲ್ಲಿ ನಿರಾಳರಾಗಿರುವ ದತ್ತ ಅವರು, ಜೂನ್ 24 ರಂದು ತಮ್ಮ ಜನ್ಮದಿನದ ನಿಮಿತ್ತ ತಮ್ಮ ಕಡೂರು ಕ್ಷೇತ್ರದ ಮತದಾರರಿಗೆ ಬರೆದ ಭಾವುಕ ಪತ್ರ ಇಲ್ಲಿದೆ.

Recommended