Karnataka Elections 2018 : ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಕ್ಷೇತ್ರದ ಹಿನ್ನೋಟ | Oneindia Kannada

  • 6 years ago
Karnataka assembly elections 2018: As Karnataka chief minister Siddaramaiah is contesting from thick constituency, Chamundeshwari has its own importance in Karnataka politics. Here is history and importance of the constituency which is in Mysuru district. JDS's G T Deve Gowda will contest against siddaramaiah here.

ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಹೆಸರಿನ ವಿಧಾನಸಭಾ ಕ್ಷೇತ್ರ ತಾಲ್ಲೂಕು ಹಾಗೂ ನಗರದ ಹೊರವಲಯದ ನೂತನ ಬಡಾವಣೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ ವರುಣ ವಿಧಾನಸಭಾ ಕ್ಷೇತಕ್ಕೆ ಕೆಲವು ಪ್ರದೇಶಗಳು ಸೇರಿಕೊಂಡವು. ಇದರ ಜತೆಗೆ ನಗರದ ಹೊಸ ಬಡಾವಣೆಗಳು ಇದರ ತೆಕ್ಕೆಗೆ ಬಂದವು. ಜಿಲ್ಲೆಯಲ್ಲಿ ಅತಿದೊಡ್ಡ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ಕ್ಷೇತ್ರ 2,89,111 ಮಂದಿ ಮತದಾರರನ್ನು ಹೊಂದಿದೆ. ಇದರಲ್ಲಿ 1,46,593 ಪುರುಷರು ಹಾಗೂ 1,42,518 ಮಹಿಳೆಯರೂ ಸೇರಿದ್ದಾರೆ.

Recommended