Public Opinion On Karnataka Election : ಸಮಸ್ಯೆ ಬಂದಾಗ ಒಂದು ಫೋನ್ ಮಾಡಿದರೆ ಸಾಕು, ಬಂದು ಸರಿ ಮಾಡುತ್ತಾರೆ
  • 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ನಮಗೆ ಮಾತಿಗೆ ಸಿಕ್ಕ ಹನುಮಂತನಗರದ ನಿವಾಸಿಯೊಬ್ಬರು, ನಾನು ೫೦ ವರ್ಷಾದಿನದ ಇದೆ ಕ್ಷೇತ್ರದಲ್ಲಿ ಇದ್ದೀನಿ. ಇತ್ತೀಚಿಗೆ ಕೊಂಚ ಟ್ರಾಫಿಕ್ ಸಮಸ್ಯೆ ಇದೆ ಅಷ್ಟೇ. ಅಷ್ಟು ಬಿಟ್ಟರೆ ಇನ್ನೇನು ಸಮಸ್ಯೆಗಳಿಲ್ಲ. ಕರೆಂಟ್ ಕಂಬದಲ್ಲಿ ಏನಾದರು ಸಮಸ್ಯೆ ಆಯ್ತು ಅಂದರೆ ಒಂದು ಫೋನ್ ಮಾಡಿಯಾದ್ರೆ ಸಾಕು. ಬಂದು ಸರಿ ಮಾಡಿಕೊಟ್ಟು ಹೊಗ್ಗಟ್ಟರೆ. ನೀರಿನ ಸಮಸ್ಯೆಯು ಇಲ್ಲಿಲ್ಲ ಎಂದು ಹೇಳಿದರು.
Recommended