Public Opinion On Karnataka Election : ಮೊದಲು ಭ್ರಷ್ಟರಿಂದ ಈ ದೇಶವನ್ನು ರಕ್ಷಿಸಿ ಆಮೇಲೆ ಅಭಿವೃದ್ಧಿಗೊಳಿಸಿ
  • 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಸಿಕ್ಕ ನಿವೃತ್ತ ಹಿರಿಯ ನಾಗರಿಕಒಬ್ಬರು ಈ ದೇಶದಲ್ಲಿ ಏನೂ ಬದಲಾಗುವುದಿಲ್ಲ ಕಾರಣ ರಾಜಕಾರಣಿಗಳು ಬರ್ತಾರೆ , ಹೋಗ್ತಾರೆ ಲಂಚ ಮುಕ್ತ ಭಾರತ ಮಾಡ್ತೀವಿ ಅಂತಾರೆ ಆದ್ರೆ ಅವ್ರೆ ಹೆಚ್ಚು ಲಂಚ ತೊಗೊಂಡು ಭ್ರಷ್ಟರಾಗ್ತಾರೆ . ಭ್ರಷ್ಟ ರಾಜಕಾರಣಿಗಳು ಇರೋವರ್ಗು ದೇಶ ಉದ್ಧಾರ ಆಗೋದು ಕಷ್ಟ ಇದೆ . ಭ್ರಷ್ಟರನ್ನು ಮಟ್ಟ ಹಾಕಿದರಷ್ಟೇ ದೇಶ ಮತ್ತು ವ್ಯವಸ್ಥೆ ಸರಿಹೋಗಿವುದು .
Recommended