ಯಡಿಯೂರಪ್ಪ ಕುಮಾರಸ್ವಾಮಿ ಇಬ್ಬರನ್ನು ಸೋಲಿಸಲು ನಂಗೆ ತಾಕತ್ತಿದೆ ಎಂದ ಸಿದ್ದು | Oneindia Kannada

  • 6 years ago
Karnataka Assembly Elections 2018: I will contest from Chamundeshwari constituency only, Siddaramaiah said thrice to media in Mysuru. While media persons question about contest, Siddaramaiah confirmed.

ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಂತೆ. ಒಂದಲ್ಲವಂತೆ ಎರಡೆರಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರಂತೆ. ಬಾದಾಮಿಯಿಂದ ಸ್ಪರ್ಧೆ ಮಾಡುವುದಾಗಿ ಅಲ್ಲಿನ ಕಾರ್ಯಕರ್ತರ ಎದುರಿಗೆ ಹೇಳಿದ್ದಾರಂತೆ. ಕೊಪ್ಪಳದ ಪಕ್ಕದ 'ಗೋಡಂಬಿ'ಯಲ್ಲಿ ನಿಲ್ಲುತ್ತಾರಂತೆ... -ಹೀಗೆ ಸಿದ್ದರಾಮಯ್ಯ ಅವರ ವಿಧಾನಸಭೆ ಚುನಾವಣೆ ಬಗ್ಗೆ ಕ್ಷಣಕ್ಕೊಂದು ಸುದ್ದಿ ಗುದ್ದಿಕೊಂಡು ಬರುತ್ತಿದೆ. ಇದರ ಜತೆಗೆ ಮೈಸೂರಿನ ವರುಣಾ ಕ್ಷೇತ್ರವೋ ಅಥವಾ ಚಾಮುಂಡೇಶ್ವರಿಯೋ ಎಂಬುದರ ಬಗ್ಗೆಯೂ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಆದರೆ ಸ್ವತಃ ಸಿದ್ದರಾಮಯ್ಯ ಒಂದಲ್ಲ ಮೂರು ಸಲ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಹೇಳಿಕೊಂಡಿದ್ದಾರೆ.

Recommended