"ದ್ವೇಷ, ಅಸೂಯೆ ಇದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ" | Bidar | Ramadan | Iftar

  • last month
"ಎಲ್ಲಾ ಧರ್ಮೀಯರನ್ನು ಕರೆದು ಇಫ್ತಾರ್ ಮಾಡುವುದು ವಿಶೇಷ"

► "ಎಲ್ಲರೂ ನಮ್ಮವರು ಎಂಬ ಭಾವನೆ ಇದ್ದಾಗ ಸಮಾಜದಲ್ಲಿ ಶಾಂತಿ ಇರುತ್ತೆ"

► ಬೀದರ್: ಕನ್ನಡ ಸಾಹಿತ್ಯ ಪರಿಷತ್‌, ರೋಟರಿ ಕ್ಲಬ್‌, ಬೀದರ್ ಬೆಟರ್ ಮೆಂಟ್ ಫೌಂಡೇಶನ್ ವತಿಯಿಂದ ಇಫ್ತಾರ್‌ ಸ್ನೇಹ ಸಂಗಮ

#varthabharati #bidar #ramadan #iftar

Recommended