ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಿ ಆರಿಸಿ ತರಬೇಕು..: ದಿಂಗಾಲೇಶ್ವರ ಸ್ವಾಮೀಜಿ

  • 2 months ago
"ಪ್ರಹ್ಲಾದ್ ಜೋಶಿಯವರನ್ನು ಬೇರೆ ಕ್ಷೇತ್ರ ಇಲ್ಲವೇ ಪಕ್ಷದ ಕೆಲಸಕ್ಕೆ ಬಳಸಿ.."

► ಧಾರವಾಡ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಬದಲಾವಣೆಗೆ ಲಿಂಗಾಯತ ಮಠಾಧೀಶರ ಪಟ್ಟು

► ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ನಡೆದ ಮಠಾಧೀಶರ ಚಿಂತನ - ಮಂಥನ ಸಭೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

#varthabharati #hubballi #pralhadjoshi #DingaleshwarSwamiji #Lingayat

Recommended