ಪ್ರತಾಪ್ ಸಿಂಹರನ್ನು ಸೋಲಿಸೋದಕ್ಕೆ ಕಾಂಗ್ರೆಸ್ ಹೊಸ ಪ್ಲಾನ್! ಡಾಲಿ ಧನಂಜಯ್ ಗೆ ಟಿಕೆಟ್ ಕೊಡಲು ಚಿಂತನೆ

  • 3 months ago
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ನಾಯಕರಿಗೆ ಪ್ರತಿಷ್ಠೆಯ ಪ್ರಶ್ನೆಯಾದರೇ ಇತ್ತ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಸಭಾ ಕ್ಷೇತ್ರ ಅಸ್ತಿತ್ವ ಪ್ರಶ್ನೆ ಎನ್ನಲಾಗಿದೆ. ಹೀಗಾಗಿ ಮೈಸೂರು ಕ್ಷೇತ್ರದಲ್ಲಿ ಡಾಲಿ ಧನಂಜಯ ಅವರನ್ನ ಕಣಕ್ಕಿಳಿದರೇ ದೊಡ್ಡ ಮಟ್ಟದ ಸಂಚಲನ ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ.

#DolyDhananjaya #PratapSimha #CMSiddaramaiah #CongressCandidate #MysoreKodaguConstituency, #LoksabhaElections2024 #YatindraSiddaramaiah


~HT.188~ED.288~PR.28~

Recommended