ಮೊನ್ನೆ ಮೋದಿಗೆ ವಿರೋಧ, ಇಂದು ಪ್ರಧಾನಿ ಗುಣಗಾನ! 

  • 5 months ago
ಜನವರಿ 22ರಂದು ರಾಮಲಲ್ಲಾ ಪಟ್ಟಾಭಿಷೇಕವನ್ನು ವಿರೋಧಿಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಉಲ್ಟಾ ಹೊಡೆದಿದ್ದಾರೆ. ರಾಮಮಂದಿರವನ್ನು ಆತುರದಲ್ಲಿ ಉದ್ಘಾಟನೆ ಮಾಡುತ್ತಿರುವುದೇಕೆ ಎಂದು ಮೋದಿ ವಿರುದ್ಧ ಕಿಡಿ ಕಾರಿದ್ದ ಅವರ ವರ್ತನೆ ಯಾಕೋ ಮೃದುವಾದಂತೆ ಕಾಣುತ್ತಿದೆ.

#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #ShankaracharyaAvimukteswaranandaSaraswati
~HT.290~ED.33~PR.160~

Recommended