ಇನ್ಫೋಸಿಸ್ ಗೆ ಎಲ್ಲೆಡೆ ನೂರಾರು ಎಕರೆ ಸರಕಾರಿ, ಕೃಷಿ ಭೂಮಿ ಯಾಕೆ ಬೇಕು ? | Infosys | NR Narayana Murthy
  • 5 months ago
ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ವಂಚಿಸಿದ ಉದ್ಯಮಿಗಳ ಬಗ್ಗೆ ಏನು ಹೇಳಿದ್ದಾರೆ ನಾರಾಯಣಮೂರ್ತಿ ?

► ಶ್ರೀಮಂತರ 15 ಲಕ್ಷ ಕೋಟಿ ಬಿಟ್ಟಿದ್ದನ್ನು ಪ್ರಶಿಸಿದ್ದಾರಾ ಇನ್ಫಿ ಮೂರ್ತಿ ?

► ಅದಾನಿಗಾಗಿ ಎಲ್ಲ ನೀತಿ ನಿಯಮ ಬದಲಾಯಿಸಿದ್ದನ್ನು ಟೀಕಿಸಿದ್ದಾರಾ ಇವರು ?

#varthabharati #newsanalysis #Infosys #NRNarayanaMurthy #Adani #Bank #manjulamasthikatte
Recommended