ಗೃಹಲಕ್ಷ್ಮಿ ಯೋಜನೆ ಸರ್ಕಾರಕ್ಕೆ ಭಾರವಾಗಿದೆ ಎಲ್ಲರಿಗೂ ಸಿಗೋದಿಲ್ಲ ಎಂದ ಬಸವರಾಜ್ ಬೊಮ್ಮಾಯಿ

  • 10 months ago
ಮೋದಿ ಅವರನ್ನು ಮಣಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಒಂದಾಗುತ್ತಿವೆ.ಆದರೆ ಇಡೀ ಭಾರತದಲ್ಲಿ ಪ್ರತಿ ಪಕ್ಷಗಳು ಶಕ್ತಿಯುತವಾಗಿಲ್ಲ, ಮೋಧಿಯವರನ್ನು ಸೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ.

#BasavarajBommai #PMModi #OppositionParties #JDS #HDKumaraswamy #BJP #OppositionLeaderinKarnataka #CongressGuarantee #GruhalakshmiScheme #LoksabhaElections2024
~HT.36~PR.28~ED.33~

Recommended