"ಅವರು ಸ್ಪೀಕರ್ ಆದ್ರೆ, ಇಲ್ಲಿ ಅಭಿವೃದ್ಧಿ ಆಗಲ್ಲ.." | UT Khader | Speaker | Karnataka | Mangaluru

  • 11 months ago
"ಸ್ಪೀಕರ್ ಸ್ಥಾನವೊಂದು ಬಿಟ್ಟು ಬೇರೆ ಯಾವ ಖಾತೆ ಕೊಟ್ರೂ ಒಳ್ಳೇದು.."

► "ಖಾದರ್ ಸ್ಪೀಕರ್ ಆಗ್ತಿರೋದು ನಮಗೆ ಹೆಮ್ಮೆಯ ವಿಷಯ.."

► "ಅವರನ್ನು ಸ್ಪೀಕರ್ ಮಾಡಿದ್ದಕ್ಕೆ ನಮಗೆ ತುಂಬಾ ಬೇಸರ.."

► ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಯು.ಟಿ ಖಾದರ್: ಕ್ಷೇತ್ರದ ಜನರ ಅಭಿಪ್ರಾಯವೇನು?

#varthabharati #utkhader #Speaker #karnatakaAssembly #congress #Publicopinion #mangaluru #Karnataka

Recommended