ಕರ್ನಾಟಕಕ್ಕೆ ಅಮಿತ್ ಶಾ ಎಂಟ್ರಿ! ಚಾಮುಂಡಿ ತಾಯಿ ಆಶೀರ್ವಾದ ಪಡೆದು ಮತ ಬೇಟೆಗೆ ನಿಂತ ಚಾಣಕ್ಯ

  • last year
ಬಿಜೆಪಿ ಚಾಣಕ್ಯ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ಕೊಟ್ಟಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆಯನ್ನ ನೆರವೇರಿಸಿದ್ರು.

#AmitShah #AmitshahKarnatakavisit #Mysore #ChamundeshwariTemple #PratapSimha #ASRamdas #BJPRally #Karnatakaelection2023 #Karnatakaassemblyelections2023
~PR.28~HT.36~ED.31~

Recommended