ಕರಾವಳಿಯಲ್ಲಿ ಹೆಚ್ಚಾಗ್ತಿದೆ ಸಾವರ್ಕರ್ ಕಿಚ್ಚು | Savarkar | Mangaluru | Public TV
  • 2 years ago
ರಾಜ್ಯದಲ್ಲಿ ದಿನೇ ದಿನೇ ಸಾವರ್ಕರ್ ವಾರ್ ಜೋರಾಗ್ತಿದೆ. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರೋ ಸುರತ್ಕಲ್ ಸರ್ಕಲ್‍ಗೆ ಸಾವರ್ಕರ್ ಹೆಸರಿಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್ ಇದನ್ನ ಎಲೆಕ್ಷನ್ ಗಿಮಿಕ್ ಅಂದ್ರೆ, ಬಿಜೆಪಿ ಶಾಸಕರು ಮಾತ್ರ ಸರ್ಕಲ್‍ಗೆ ಸಾವರ್ಕರ್ ನಾಮಕರಣ ಮಾಡೇ ಮಾಡ್ತೀವಿ ಅಂತ ಸವಾಲ್ ಹಾಕಿದ್ದಾರೆ.

#publictv #savarkar #mangaluru
Recommended