News Cafe | ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ | HR Ranganath | June 20, 2022

  • 2 years ago
ನಾಡಗೀತೆಯ ಸಾಲುಗಳನ್ನು ತಿರುಚಿ, ರಾಷ್ಟ್ರಕವಿ ಕುವೆಂಪುಗೆ ಅಪಮಾನಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿಯೇ, ವಿವಾದಿತ ಪೋಸ್ಟ್‍ನ ಮೂಲ ಹುಡುಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಮಾಹಿತಿ ನೀಡುವಂತೆ ಫೇಸ್‍ಬುಕ್‍ಗೆ ಸಿಐಡಿ ಮನವಿ ಮಾಡಿದೆ. ಕಳೆದ ವಾರ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಸೈಬರ್ ಕ್ರೈಂಗೆ ದೂರು ನೀಡಿದ್ರು. ಈ ಕುರಿತು ಕಳೆದ ತಿಂಗಳೇ ಸ್ಪಷ್ಟನೆ ನೀಡಿದ್ದ ಗೃಹ ಸಚಿವರು, ಇದ್ರಲ್ಲಿ ರೋಹಿತ್ ಚಕ್ರತೀರ್ಥ ತಪ್ಪಿಲ್ಲ.. ಅವರು ಆ ಪೋಸ್ಟ್ ಹಂಚಿಕೊಂಡಿದ್ದಾರೆ ಅಷ್ಟೇ. 2017ರಲ್ಲೇ ಬಿರಿಪೋರ್ಟ್ ಕೂಡ ಆಗಿದೆ ಅಂತಾ ಹೇಳಿದ್ರು.

#publictv #hrranganath #newscafe

Recommended