News Cafe| ಶಿರಾದಲ್ಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸಹಕಾರಿ ಬ್ಯಾಂಕ್ ನಿರ್ಮಾಣ | HR Ranganath | June 18, 2022

  • 2 years ago
ಕಟ್ಟಡ ಕಾರ್ಮಿಕರೆಂದರೆ ಅನಕ್ಷರಸ್ಥರು, ಏನೂ ತಿಳಿವಳಿಕೆ ಇಲ್ಲದವರು ಎಂದು ಮೂಗು ಮುರಿಯೋರೆ ಹೆಚ್ಚು. ಆದರೆ, ತುಮಕೂರಿನ ಕಟ್ಟಡ ಕಾರ್ಮಿಕರ ಈ ಕೆಲಸ ಎಲ್ಲರು ಮೆಚ್ಚುವಂತದ್ದು.. ತಮ್ಮದೇ ಸ್ವಂತ ಬ್ಯಾಂಕನ್ನು ಅಸ್ಥಿತ್ವಕ್ಕೆ ತಂದು ರಾಜ್ಯದ ಗಮನ ಸೆಳೆದಿದ್ದಾರೆ.

#publictv #newscafe #hrranganath

Recommended