PM Kisan Samman Yajaneಯಿಂದ ಹಣ ಪಡೆದ ರೈತರು ಈಗ ವಾಪಸ್ ಕೊಡ್ಬೇಕು | Oneindia Kannada

  • 2 years ago
#PMKisanSammanYojna #PMNarendraModi,#IndianFarmers,#SchemeForIndianFarmers

Notices for pm kisan beneficiaries who got money even though they are not eligible for scheme
ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಅನರ್ಹರಾಗಿದ್ದರೂ ಯೋಜನೆಯ ಲಾಭ ಪಡೆಯುತ್ತಿರುವ ಉತ್ತರ ಪ್ರದೇಶದ ರೈತರಿಗೆ ನೋಟಿಸ್‌ಗಳನ್ನು ನೀಡಲಾಗಿದೆ

Recommended