ಹಾಡುಗಳನ್ನು ಆಲಿಸಿದ ಸತೀಶ್ ಜಾರಕಿಹೊಳಿ

  • 2 years ago
ಹಾಡುಗಳನ್ನು ಆಲಿಸಿದ ಸತೀಶ್ ಜಾರಕಿಹೊಳಿ

ದಾವಣಗೆರೆ: ರಾಜನಹಳ್ಳಿಯಲ್ಲಿ ಹಾವೇರಿ ಜಿಲ್ಲಾ ಶಿಗ್ಗಾಂವ್ ಗ್ರಾಮದ ಕಲಾವಿದರಾದ ಶರಿಫ್ ಮಕಪ್ಪನವರ ಜಾನಪದ ಬಳಗದಿಂದ ಹಾಡುಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಲಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಗುರು ಶ್ರೀ ಪ್ರಸಾನಂದ ಸ್ವಾಮಿ, ಕೆಪಿಸಿಸಿ ಎಸ್ ಟಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಮೊದಲಾದವರು ಇದ್ದರು.

#SathishJarakiholi #MBV #ManavaBandhutvaVedike

Recommended