ನಮ್ಮ ಸ್ನೇಹ ಯಾವಾಗ್ಲೂ ಹಿಂಗೆ ಇರುತ್ತೆ ಎಂದು ತಲೆಗೆ ಹುಳ ಬಿಟ್ಟ ನಿಖಿಲ್

  • 3 years ago
ತಮ್ಮ ಮುಂದಿನ ಸಿನಿಮಾ 'ರೈಡರ್‌' ಯಶಸ್ವಿಯಾಗಲೆಂದು ಆಶೀರ್ವಾದ ಪಡೆಯಲು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಿನ್ನೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ ಗೌಡ ಅವರೊಟ್ಟಿಗೆ ಕಾಣಿಸಿಕೊಂಡರು.

Nikhil Kumaraswamy visited Mysore Chamundeshwari Temple to seek blessings for his new movie Rider.

Recommended