Tejasvi Surya ಅವರ ಉದ್ದೇಶವೇನು | Oneindia Kannada
- 3 years ago
ಧನಪಿಶಾಚಿಗಳಿಗೆ ಆಡುಭಾಷೆಯಲ್ಲಿ ಬೈಯುವ ಒಂದು ಮಾತಿದೆ, 'ಥೂ ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ' ಎಂದು. ದುಡ್ಡು ಯಾವ ಮೂಲದಿಂದ ಬಂದರೂ ಪರವಾಗಿಲ್ಲ, ಸೌಧ ಕಟ್ಟಬೇಕು ಎನ್ನುವ ವರ್ಗದವರು ಇವರೆಲ್ಲಾ. ಕೋವಿಡ್ ಎನ್ನುವ ಈ ಆರೋಗ್ಯ ತುರ್ತು ಪರಿಸ್ಥಿತಿಯ ವೇಳೆಯೂ ಎಲ್ಲೆಲ್ಲೂ ಕರ್ಮಕಾಂಡಗಳದ್ದೇ ಸುದ್ದಿಗಳು.
BJP MLA, MPs Serious Complaint On BBMP Covid War Room Fraud, CM Must Take Strict Action On Culprits.
BJP MLA, MPs Serious Complaint On BBMP Covid War Room Fraud, CM Must Take Strict Action On Culprits.