ಲಕ್ಷ್ಮಣ ಸವದಿಯಿಂದ ಖಾತೆ ಕಿತ್ತುಕೊಂಡ ಯಡಿಯೂರಪ್ಪ | Lakshman Savadi | Yediyurappa

  • 4 years ago
ಯಡಿಯೂರಪ್ಪ ನೇತೃತ್ವದ ಸರಕಾರದ ಸಂಪುಟ ವಿಸ್ತರಣೆಯ ನಂತರ, ಈಗ ಖಾತೆಯ ಹಂಚಿಕೆಯೂ ಆಗಿದೆ. ರಮೇಶ್ ಜಾರಕಿಹೊಳಿಗೆ ಬಯಸಿದ ಖಾತೆ ಸಿಕ್ಕಿದೆ ಎನ್ನುವುದನ್ನು ಬಿಟ್ಟರೆ, ಮಿಕ್ಕವರೆಲ್ಲರೂ ಸಿಕ್ಕಿದರಲ್ಲೇ ಸಮಾಧಾನ ಮಾಡಿಕೊಳ್ಲಬೇಕಾಗಿದೆ.

Yediyurappa Government Cabinet Expansion: One Portfolio From Lakshman Savadi Taken Back.

Recommended