ಡಿಕೆಶಿಗೆ ಅಡ್ಡವಾಗಿ ನಿಂತಿರೋದು ಇದೊಂದೆ ವಿಷಯ. | D K Shivakumar

  • 4 years ago
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ತಪ್ಪಿಸಲು ಮುಂದಾದ ಕಾಂಗ್ರೆಸ್ ನಾಯಕರುಗಳು ಕೊನೆ ಅಸ್ತ್ರವೊಂದನ್ನ ಕೈಗೆತ್ತಿಕೊಂಡಿದ್ದಾರೆ. ಅದೇನಂದರೆ ಡಿಕೆಶಿ ಅಧ್ಯಕ್ಷ ಆದರೆ ಓಕೆ. ಆದರೆ ಅವರು ಅಧ್ಯಕ್ಷರಾದ ಬಳಿಕ ಇಡಿ ಅಥವಾ ಸಿಬಿಐನಿಂದ ಸಮಸ್ಯೆ ಎದುರಾದರೆ ಏನು ಮಾಡೋದು. ಹೀಗಾಗಿ ಸದ್ಯಕ್ಕೆ ಡಿಕೆಶಿಗೆ ಕೆಪಿಸಿಸಿ ಪಟ್ಟ ಬೇಡ ಅನ್ನೋದೇ ಈ ಹೊಸ ಅಸ್ತ್ರವಾಗಿದೆ.

Most of the congress senior leaders give a report to high and against the D K Shivakumar

Recommended