ನನ್ನ ಅವಶ್ಯಕತೆ ಅಲ್ಲಿ ಇರ್ಲಿಲ್ಲ ಹಾಗಾಗಿ ನಾನು ಅಲ್ಲಿಗೆ ಹೋಗಿಲ್ಲ': ಸುದೀಪ್ | FILMIBEAT KANNADA
  • 5 years ago
Kannada actor Kichcha Sudeep clarified about why he was not entre to Mandya campaign. Now mandya MP is Sumalatha Ambareesh.



ಮಂಡ್ಯ ಲೋಕಸಭಾ ಚುನಾವಣೆ(2019) ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಸದ್ದು ಮಾಡಿತ್ತು. ಸುಮಲತಾ ಅವರ ಪರವಾಗಿ ಇಬ್ಬರು ಸ್ಟಾರ್ ನಟರು ಅಖಾಡಕ್ಕೆ ಇಳಿದ ನಂತರ ಚುನಾವಣೆಯ ದಿಕ್ಕೆ ಬದಲಾಗಿ ಹೋಗಿತ್ತು. ಜೋಡೆತ್ತುಗಳ ಅಬ್ಬರಕ್ಕೆ ಮಂಡ್ಯ ರಣಕಣದ ಕಾವು ಮತ್ತಷ್ಟು ಹೆಚ್ಚಾಗಿತ್ತು.
Recommended