ಸಿದ್ದರಾಮಯ್ಯ ಬಗ್ಗೆ ಹೇಳಿಕೆ ನೀಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

  • 5 years ago
Karnataka Congress and JD(S) coalition govt safe said Chief Minister Siddaramaiah. On Monday, May 13, 2019 in Kundagol he said that Govt will continue with Siddaramaiah blessings.


'ಸಿದ್ದರಾಮಯ್ಯ ನನಗೆ ಅಣ್ಣನ ಸಮಾನ. ಅವರ ಆಶೀರ್ವಾದ ಇರೋವರೆಗೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಮೈತ್ರಿ ಸರ್ಕಾರದ ಬೃಹತ್ ಸಮಾವೇಶ ಸೋಮವಾರ ಸಂಜೆ ನಡೆಯಿತು. ವಿಧಾನಸಭೆ ಉಪ ಚುನಾವಣೆ ಪ್ರಚಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡರು.

Recommended