ಸುಮಲತಾ ಅಂಬರೀಷ್ ಬಗ್ಗೆ ದರ್ಶನ್ ಏನಂದ್ರು ಗೊತ್ತಾ..? | FILMIBEAT KANNADA

  • 5 years ago
ನಿನ್ನೆ 'ಯಜಮಾನ' ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಈ ವೇಳೆ ಮಂಡ್ಯ ರಾಜಕೀಯ ವಿಚಾರವಾಗಿ ಉತ್ತರ ನೀಡಿದ ದರ್ಶನ್ ತಾವು ನಟಿ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿಗೆ ಡಿ ಬಾಸ್ ಬೆಂಬಲ ರೆಬಲ್ ಪತ್ನಿಗೆ ಸಿಕ್ಕಿದೆ.
Kannada actor Darshan is ready to do election campaign for actress Sumalatha in Lok Sabha Election. Actress Sumalatha and actor Nikhil kumar likely to participate in Mandya constituency.

Recommended