Chamarajanagar Maramma Temple : ಸುಳ್ಳು ಹೇಳಿ ತಗಲಾಕೊಂಡ ಮಹಾದೇವ ಸ್ವಾಮಿ..! | Oneindia Kannada

  • 5 years ago
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್‌ ಮಾರಮ್ಮ ದೇವಾಲಯದ ಪ್ರಸಾದದಲ್ಲಿ ವಿಷ ಬೆರೆಸಿ 15 ಜನರ ಸಾವಿಗೆ ಕಾರಣರಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದಕ್ಷಿಣ ವಲಯ ಐಜಿಪಿ ಶರತ್‌ ಚಂದ್ರ ಅವರು ನೀಡಿದ್ದು, ಪ್ರಕರಣದ ತನಿಖೆ ನಡೆದ ಹಾದಿ, ಆರೋಪಿಗಳನ್ನು ಹಿಡಿದ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡರು. ಇದು ಮೂವರ ದ್ವೇಷದ ಕತೆ ಡಿಸೆಂಬರ್ 14 ರಂದು ಮಾರಮ್ಮ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಲಾಗಿತ್ತು. ಇದರಿಂದ ಈ ವರೆಗೆ 15 ಜನ ಅಸುನೀಗಿದ್ದರು. ಘಟನೆ ನಡೆದ ಐದು ದಿನಗಳಲ್ಲಿ ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.

Police investigation detail of Chamarajanagar Maramma temple tragedy. Police arrested four main accused of the case. Immadi Mahadevaswamy's cruelty is now revealed. Investigations revealed that this misdeed did for temple revenue..

Recommended