ಮಂಡ್ಯದಲ್ಲಿ ಜಮೀರ್ ಅಹ್ಮದ್‌ ಮಾಲೀಕತ್ವದ ಬಸ್ ತಡೆ ಹಿಡಿದ ಜನರು | Oneindia Kannada

  • 5 years ago
People of KR Pete on Tuesday protested by blocked the bus which belongs to Minister Jameer Ahmed and alleged that the bus does not have permit.

ಸಚಿವ ಜಮೀರ್ ಅಹ್ಮದ್ ಅವರ ಮಾಲೀಕತ್ವದ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿದೆ ಎಂದು ಆರೋಪಿಸಿದ ಮಂಡ್ಯದ ಜನರು ಬಸ್ ಅನ್ನು ತಡೆಗಟ್ಟಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ. ಜಮೀರ್ ಅಹ್ಮದ್ ಅವರಿಗೆ ಸೇರಿದ ನ್ಯಾಷನಲ್ ಬಸ್ ಪರವಾನಗಿ ಇಲ್ಲದೆ ಸಂಚರಿಸುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೃಷ್ಣರಾಜಪೇಟೆ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಅನ್ನು ಕೃಷ್ಣರಾಜ ಪೇಟೆ ಬಳಿ ಅಡ್ಡಗಟ್ಟಿದ್ದರು.

Recommended