Ambareesh : ಅಂಬಿ ನಿಧನದ ಬಗ್ಗೆ ಯೋಗರಾಜ್ ಭಟ್ ಸಂತಾಪ ಸೂಚಕ ಕವನ
- 5 years ago
ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ಅಂಬಿ ಬಗ್ಗೆ ಹೇಳಿದ್ದು ಹೀಗೆ .
Kannada Actor, Former Minister Ambareesh passes away in Bengaluru. Yogaraj Bhat speaks about Rebel Star
Kannada Actor, Former Minister Ambareesh passes away in Bengaluru. Yogaraj Bhat speaks about Rebel Star
Recommended
Ambareesh, Kannada Actor Demise : ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ ಎಚ್ ಡಿ ಕುಮಾರಸ್ವಾಮಿ
Filmibeat Kannada
Ambareesh : ಅಂಬಿ ಅಪ್ಪಾಜಿಯನ್ನ ನೋಡಲು ಕಂಠೀರವ ಸ್ಟುಡಿಯೋಗೆ ತಲುಪಿದ ದಾಸ | FILMIBEAT KANNADA
Filmibeat Kannada