ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು | Oneindia Kannada

  • 6 years ago
ಆಂಬಿಡೆಂಟ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಕೊನೆಗು ಬಿಡುಗಡೆ ಭಾಗ್ಯ ದೊರೆತಿದೆ, ೧ನೇ ಎಸಿಎಂಎಂ ನ್ಯಾಯಾಲಯ ರೆಡ್ಡಿಯವರನ್ನು ಬಂಧಿಸಿದ್ದಕ್ಕೆ ಸಿಸಿಬಿ ಅಧಿಕಾರಿಗಳಿಗೆ ಛೀಮಾರಿ ಹಾಕುವ ಮೂಲಕ ರೆಡ್ಡಿಯವರಿಗೆ ಜಾಮೀನು ಮಂಜೂರು ಮಾಡಿದೆ.

Former minister Janardhanr Reddy gets bail in Ambident bribery case. CCB arrested Janardhan Reddy on Sunday (November 10). Sessions court gave him bail today.

Recommended