ಕೆ. ಪೂರ್ಣಿಮಾಗೆ ಅದ್ದೂರಿ ಸ್ವಾಗತ ಕೋರಿದ ಹಿರಿಯೂರು ಜನತೆ
  • 6 years ago
ಹಿರಿಯೂರಿನಲ್ಲಿ ಮೊದಲ ಬಾರಿಗೆ ಕೇಸರಿ ಬಾವುಟ ಹಾರಿಸಿದ ಕೀರ್ತಿ ಕೆ. ಪೂರ್ಣಿಮಾ ಶ್ರೀನಿವಾಸ್ ನವರಿಗೆ ಸಲ್ಲುತ್ತದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ , ಶಿಳ್ಳೆ , ಕೇಕೆ, ಜೈಕಾರ ಕೂಗುತ್ತಾ , ಕುಣಿದು ಕುಪ್ಪಳಿಸಿ ಎನ್ ಎಚ್ 4 ರಸ್ತೆಯ ಗಣೇಶ ದೇವಸ್ಥಾನದಿಂದ ಹಿರಿಯೂರಿನ ಟಿ.ಬಿ. ಸರ್ಕಲ್ , ತಾಲ್ಲೂಕು ಆಫೀಸ್, ಗಾಂಧಿ ಸರ್ಕಲ್, ರಂಜೀತ್ ಹೋಟೆಲ್ ನವರಿಗೂ ರೋಡ್ ಶೋ ಮೂಲಕ ವಿಜಯೋತ್ಸವ ಆಚರಿಸಿದರು .

For the first time BJP has achieved a victory in Hiriyuru . so people of Hiriyuru and party workers welcome the new MLA Poornima
Recommended