Public Opinion On Karnataka Election : ಸಮಸ್ಯೆ ಹೇಳಿದರೂ, ಅವರು ಬಗೆಹರಿಸೋಲ್ಲ | Oneindia Kannada
- 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ಉತ್ತರಹಳ್ಳಿಯ ನಿವಾಸಿಯೊಬ್ಬರು, ಮೊದಲು ನೀರು ಕರೆಂಟಿನ ಸಮಸ್ಯೆಗಳಿತ್ತು. ಈಗ ಪರ್ವಾಗಿಲ್ಲ. ಕೆಲವು ರಸ್ತೆಗಳು ಈಗ ಪರ್ವಾಗಿಲ್ಲ. ಆದರೆ ಇನ್ನೂ ಕೆಲವು ಕಡೆ ಹಾಗೆ ಇದೆ. ಸಂಬಂಧಪಟ್ಟ ನಾಯಕರಿಗೆ ವಿಷಯ ತಿಳಿಸಿದರೂ, ಅವರು ಸಮಸ್ಯೆ ಬಗೆಹರಿಸಿಲ್ಲ ಎಂದರು.
Recommended
Public Opinion On karnataka Election : ವ್ಯಾಪಾರಕ್ಕೇನು ಸಮಸ್ಯೆ ಇಲ್ಲ! | Oneindia Kannada
Oneindia Kannada
Public Opinion On Karnataka Election : ಮಾವಳ್ಳಿಯಲ್ಲಿ ಕಸದ್ದೇ ಸಮಸ್ಯೆ | Oneindia Kannada
Oneindia Kannada