My Dream Of Karnataka : ಶಾಂತಿಯುತವಾಗಿರಬೇಕು: ಕೆ.ಬಿ. ಪ್ರಸನ್ನ ಕುಮಾರ್ | Oneindia Kannada

  • 6 years ago
ಜಾತ್ಯತೀತವಾಗಿ ರಾಜ್ಯ ಶಾಂತಿಯುತವಾಗಿ, ಸರ್ವಜನಾಂಗಳ ಶಾಂತಿಯ ತೋಟವೆಂದು ಹೇಳುತ್ತೇವೆ ಆ ರೀತಿಯಲ್ಲಿ ನಮ್ಮ ಕರ್ನಾಟಕ ಇರಬೇಕು ಎಂದು ಶಿವಮೊಗ್ಗ ನಗರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಹೇಳಿದ್ದಾರೆ.

Recommended