Karnataka Elections 2018 : ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಿಣಿಯ ಒಂದು ಸಣ್ಣ ಪರಿಚಯ | Oneindia Kannada
- 6 years ago
It is all about water resource minister of Karnataka, MB Patil in Kannada. In the perspective of Karnataka Assembly Elections 2018, we present the short biography and political journey of Lingayat leader MB Patil. He will play important role in Karnataka politics.
ಮಲ್ಲನಗೌಡ ಬಸವನಗೌಡ ಪಾಟೀಲ್ ಎಂದರೆ ತಕ್ಷಣಕ್ಕೆ ಯಾರಿಗೂ ಅರ್ಥವಾಗದು; ಅದೇ ಎಂ.ಬಿ ಪಾಟೀಲ್ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಪ್ರಿಯ ಹೆಸರು. ಹಾಲಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಸಚಿವರಾಗಿರುವ ಪಾಟೀಲರು ಮೂಲತಃ ವಿಜಯಪುರ ಜಿಲ್ಲೆಯವರು. ಇಲ್ಲಿನ ಬಬಲೇಶ್ವರ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
ಮಲ್ಲನಗೌಡ ಬಸವನಗೌಡ ಪಾಟೀಲ್ ಎಂದರೆ ತಕ್ಷಣಕ್ಕೆ ಯಾರಿಗೂ ಅರ್ಥವಾಗದು; ಅದೇ ಎಂ.ಬಿ ಪಾಟೀಲ್ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಪ್ರಿಯ ಹೆಸರು. ಹಾಲಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಸಚಿವರಾಗಿರುವ ಪಾಟೀಲರು ಮೂಲತಃ ವಿಜಯಪುರ ಜಿಲ್ಲೆಯವರು. ಇಲ್ಲಿನ ಬಬಲೇಶ್ವರ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.
Recommended
This is how the three main political parties fared in Karnataka assembly elections 2023
Deccan Herald
Karnataka Elections 2018 : ಬೆಂಗಳೂರಿನ ಬಿ ಟಿ ಎಂ ಲೇಔಟ್ ಕ್ಷೇತ್ರ ಪರಿಚಯ | Oneindia Kannada
Oneindia Kannada